An integrated approach to build a equitable and empowered society
OUR VISION
We seek a world of hope, tolerance and social justice, where poverty has been overcome and people live in dignity and security.
OUR MISSION
SKKS mission is to serve individuals and families in the poorest communities in drawing strength from our global diversity, resources, and experience, To promote innovative solutions which are advocates for global responsibility. We promote lasting change by various developmental activities like Strengthening capacity for self-help and providing economic opportunity.
ಉದ್ಘಾಟನೆ . ಅರ್ಪಿತ ಹರೀಶ್ ಕುಮಾರ್ ,(ವಕೀಲರು) ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು. (ರಾಜಕೀಯ ಹಾಗು ಮಹಿಳೆಯರ ಭದ್ರತೆ ತಿಳಿವಳಿಕೆ) ಮುಖ್ಯ ಅತಿಥಿಗಳು ಯತೀಶ್ ಕುಮಾರ್.ಟಿ.ಎಂ.ಸಿ ಸಂಸ್ಥಾಪಕರು, ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO (R). (ಹೋರಾಟ ಮತ್ತು ಸಾಮಾಜಿಕ ತಿಳುವಳಿಕೆ) ಹರೀಶ್ ಕುಮಾರ್, ಸುಗ್ಗನಹಳ್ಳಿ. ವಕೀಲರು ಹಾಗು ರಾಜ್ಯ ಸಂಘಟನಾ ಕಾನೂನು ಕಾರ್ಯದರ್ಶಿಗಳು, ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO (R). (ಕಾನೂನು ತಿಳುವಳಿಕೆಯ) ವಿನಯ್ ಕುಮಾರ್.ಸಿ ಜಿಲ್ಲಾ ಅಧ್ಯಕ್ಷರು, ರಾಮನಗರ ಜಿಲ್ಲೆ. ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO(R). (ಸಾಮಾಜಿಕ ತಿಳುವಳಿಕೆ). ಗಿರೀಶ್ ಪ್ರಸಾದ್.ಜಿ. ರಾಜ್ಯ ಸಂಘಟನಾ ಕಾರ್ಯದರ್ಶಿ, ಮಾಹಿತಿ ಹಕ್ಕು ವಿಭಾಗ. ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO(R)
ಮಾನ್ಯ ವಿಧಾನಸಭೆ ಸಭಾಧ್ಯಕ್ಷರು ಅನುಮತಿ ನೀಡದ ಮೇಲೆ, ದಿನಾಂಕ 10/07/2023 ರಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಮೇಲಿನ ಚರ್ಚೆಯನ್ನು ಶ್ರೀ ಶಾರದ PU ಕಾಲೇಜ್ ವಿಧ್ಯಾರ್ಥಿಗಳಿಗೆ ವಿಕ್ಷಿಸಲು ಸಮಗ್ರ ಕರ್ನಾಟಕ ಕಾರ್ಮಿಕರ ಸಂಘ NGO(R) ವತಿಯಿಂದ ವ್ಯವಸ್ಥೆ ಮಾಡಿಕೊಡಲಾಯಿತು.
2022-23 ರ ದೇವರಾಜು ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಾಲ ಸೌಲಭ್ಯಕಕಾಗಿ ಆಯ್ಕೆಯಾದ ಫಲನುಭವಿಗಳಿಗೆ ಚುನಾವಣೆಯ ನಿಮಿತ್ತ ತಡೆ ನೀಡಿದ ವಿಚಾರವಾಗಿ ತಿಳಿಸಿ ತಡೆಯನ್ನು ಹಿಂಪಡೆದು ಸಣ್ಣ ಮತ್ತು ಅತಿ ಸಣ್ಣ ವ್ಯಾಪಾರಿಗಳ ಶ್ರೇಯೋಭಿವೃದ್ಧಿಗಾಗಿ ಸಾಲದ ಹಣ ಅವರ ಖಾತೆಗಳಿಗೆ ವರ್ಗಹಿಸ ಬೇಕು ಎಂದು ಮನವಿ ಮಾಡಲಾಯಿತು.
ಸಮಗ್ರ ಕರ್ನಾಟಕ ಕಾರ್ಮಿಕ ಸಂಘ NGOದ ಮೊದಲನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ರಾಮನಗರ ತಾಲ್ಲೂಕಿನ ಸುಗ್ಗನಹಳ್ಳಿ ಗ್ರಾಮದ ಗ್ರಂಥಾಲಯಕ್ಕೆ ಗಡಿಯಾರ ಉಡುಗೊರೆ ನೀಡಲಾಯಿತು ಗ್ರಂಥಾಲಯ ಮೇಲ್ವಿಚಾರಕ ಸತೀಶ್ ರವರು, ರಾಮನಗರ ಜಿಲ್ಲಾಧ್ಯಕ್ಷರಾದ ವಿನಯ್, ಮಹಿಳಾ ಘಟಕದ ಅಧ್ಯಕ್ಷರಾದ ಕೋಮಲ, ಕಾರ್ಯದರ್ಶಿಗಳಾದ ಮಹೇಶ್ ಗುರು ಉಪಸ್ಥಿತರಿದ್ದರು.
ದಿನಾಂಕ -17/03/2024ರಂದು ಮಹಿಳಾ ದಿನಾಚರಣೆ 2023-24ನೇ ಸಾಲಿನ ಪ್ರಯುಕ್ತ ಕರ್ನಾಟಕದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಮಹಿಳಾ ಸಾಧಕರಿಗೆ ಚಿ.ನ. ಮಂಗಳ ಪ್ರಶಸ್ತಿ ಪ್ರಧಾನ ಸಮಾರಂಭ. ಪ್ರಶಸ್ತಿಗೆ ಆಯ್ಕೆ ಅದ ಮಹಿಳಾ ಸಾಧಕರು.
DONATE NOW!
Make a generous donation to help us reach more beneficiaries.
Account Number: 41467571252
Bank: STATE BANK OF INDIA
Branch: GIRINAGARA, BANGALORE
IFSC Code: SBIN0016222
All donations are eligible for tax savings under 80G.
VOLUNTEER WITH US
Volunteer with us for making a difference in somebody's life and also it is a good opportunity for you to give back to the society. For more information, mail us at skkscommittee2022@gmail.com
NO- 5/A, 1ST FLR, YASHODA NILAYA, CHERMAN NARASIMAHIA BADAVANE, BYATRAYANAPURA, MYSURU ROAD, BENGALURU-560026
skkscommittee2022@gmail.com
+91 8792210666